ಭಕ್ತಿ ಪಥ ಡಾ|| ಶ್ರೀಕಾಂತ ಆಚಾರ್ಯ ಬೆಂಗಳೂರು ಇವರಿಂದ 15ದಿನಗಳ ಪರ್ಯಂತ ಧಾರ್ಮಿಕ ಪ್ರವಚನ ಮಾಲಿಕೆ By Janardhan Kodavoor/Team karavalixpress, - May 3, 2021 ಕೊಡವೂರು ಬ್ರಾಹ್ಮಣ ಮಹಾಸಭಾ ಇದರ ರಜತ ಪಥದ ಸರಣಿ ಕಾರ್ಯಕ್ರಮದಲ್ಲಿ ದಿನಾಂಕ 3.05.2021, ಮಂಗಳವಾರದಿಂದ 15ದಿನಗಳ ಪರ್ಯಂತ ಡಾ|| ಶ್ರೀಕಾಂತ ಆಚಾರ್ಯ ಬೆಂಗಳೂರು ಇವರಿಂದ ಸಂಜೆ ಗಂಟೆ 6.00 ರಿಂದ 6.15ರವರೆಗೆ ಧಾರ್ಮಿಕ ಪ್ರವಚನ ಮಾಲಿಕೆ ನಡೆಯಲಿದೆ.