ಡಾ|| ಶ್ರೀಕಾಂತ ಆಚಾರ್ಯ ಬೆಂಗಳೂರು  ಇವರಿಂದ  15ದಿನಗಳ ಪರ್ಯಂತ  ಧಾರ್ಮಿಕ ಪ್ರವಚನ ಮಾಲಿಕೆ

ಕೊಡವೂರು ಬ್ರಾಹ್ಮಣ ಮಹಾಸಭಾ ಇದರ ರಜತ ಪಥದ ಸರಣಿ ಕಾರ್ಯಕ್ರಮದಲ್ಲಿ ದಿನಾಂಕ 3.05.2021, ಮಂಗಳವಾರದಿಂದ 15ದಿನಗಳ ಪರ್ಯಂತ  ಡಾ|| ಶ್ರೀಕಾಂತ ಆಚಾರ್ಯ ಬೆಂಗಳೂರು ಇವರಿಂದ ಸಂಜೆ ಗಂಟೆ 6.00 ರಿಂದ 6.15ರವರೆಗೆ ಧಾರ್ಮಿಕ ಪ್ರವಚನ ಮಾಲಿಕೆ ನಡೆಯಲಿದೆ.  
 
 
 
 
 
 
 
 
 
 
 

Leave a Reply