ಕಲಾಸಂಸ್ಕೃತಿ ನೃತ್ಯಶಂಕರ ಸರಣಿ 43ರ ಪ್ರಸ್ತುತಿ ~ವಿದುಷಿ ಸ್ಮೃತಿ ಸುರೇಶ್ ಬೆಂಗಳೂರು By Janardhan Kodavoor/Team karavalixpress, - April 26, 2024 ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರ ಸರಣಿ 43ರ ಪ್ರಸ್ತುತಿ ~ವಿದುಷಿ ಸ್ಮೃತಿ ಸುರೇಶ್ ಬೆಂಗಳೂರು. ದಿನಾಂಕ 29-04-24 ಸೋಮವಾರ ಸಮಯ: ಸಂಜೆ 6-25ರಿಂದ 7-25 ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು