ಸಾನ್ವಿಯವರಿಗೆ ಹೆಚ್ ಆರ್.ಸಿ.ಬಿ.ಸಿ ಯುವ ರತ್ನ ಪ್ರಶಸ್ತಿ -2024

ಉಡುಪಿ :- ನಗರದ ಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿ ಶಾಲೆಯ ವಿದ್ಯಾಥಿ೯ನಿ ಸಾನ್ವಿಯವರಿಗೆ ಹೆಚ್ ಆರ್.ಸಿ.ಬಿ.ಸಿ ಯುವ ರತ್ನ ಪ್ರಶಸ್ತಿ -2024 ನೀಡಿ ಗೌರವಿಸಲಾಯಿತು.

ವೈಎಸ್ಎಂ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿರುವ ಇವರ ಪಾಠ ಪಠ್ಯೇತರ ಚಟುವಟಿಕೆಗಳನ್ನು ಗಮನಿಸಿ ಈ ಪುರಸ್ಕಾರ ನೀಡಲಾಗಿದೆ.

ಇವರು ಉದ್ಯಮಿ ಶ್ರೀನಿವಾಸ್ ಜಿ ಮತ್ತು ರೇವತಿ ದಂಪತಿಗಳ ಪುತ್ರಿಯಾಗಿದ್ದಾರೆ.

 
 
 
 
 
 
 
 
 
 
 

Leave a Reply