ಆಸ್ಟ್ರೇಲಿಯಾದ ಮೆಲ್ಬೋರ್ನ್ ಶ್ರೀಪುತ್ತಿಗೆ ಮಠದಲ್ಲಿ ನಡೆದ ಶ್ರೀ ರಾಮನವಮಿ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಖುಷಿಪಟ್ಟ ಆಸ್ಟ್ರೇಲಿಯಾದ ಸಚಿವೆ ಡಾ .ಮಿಖಾಲೇ ಆನಂದರಾಜನ್ .
ಶ್ರೀ ಮಠದಿಂದ ಯುವಜನತೆಗೆ, ಮಕ್ಕಳಿಗೆ ದೊರೆಯುವ ಭಾರತೀಯ ಸಂಸ್ಕಾರದ ಶಿಕ್ಷಣದ ಬಗ್ಗೆ ತಿಳಿದುಕೊಂಡ ಸಚಿವೆ ಸರಕಾರದಿಂದ ಸಹಕಾರದ ಭರವಸೆ ನೀಡಿದರು. ಶ್ರೀಮಠದ ವತಿಯಿಂದ ಸಚಿವೆಯನ್ನು ಗೌರವಿಸ ಲಾಯಿತು.