ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠ ಮತ್ತು ಗ್ಲೋಬಲ್ ವಿಷ್ಣುಸಹಸ್ತ್ರನಾಮ ಸತ್ಸಂಗ್ ಫೆಡರೇಷನ್ ನ ಸಂಸ್ಥಾಪಕರಾದ ವಿದ್ಯಾವಾಚಸ್ಪತಿ ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಅವರ ನೇತೃತ್ವದಲ್ಲಿಶ್ರೀ ಅನಂತೇಶ್ವರ ದೇವಸ್ಥಾನದಿಂದ ಶೋಭಾ ಉತ್ಸವದಿಂದ ಪೊಡವಿಗೊಡೆಯ ಶ್ರೀ ಕೃಷ್ಣನ ಸನ್ನಿಧಾನದಲ್ಲಿ ಪರಮಪೂಜ್ಯ ಪರ್ಯಾಯ ಶ್ರೀ ಪಾದರು ದೀಪ ಬೆಳಗಿಸಿ ಸಮರ್ಪಣೆ ಮಾಡಿದರು.