ಶ್ರೀಕೃಷ್ಣ ಮಠದಲ್ಲಿ ಶ್ರೀ ವಿಷ್ಣುಸಹಸ್ರನಾಮ ಮಹಾಮಹೋತ್ಸವ

ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠ ಮತ್ತು ಗ್ಲೋಬಲ್  ವಿಷ್ಣುಸಹಸ್ತ್ರನಾಮ ಸತ್ಸಂಗ್ ಫೆಡರೇಷನ್ ನ  ಸಂಸ್ಥಾಪಕರಾದ ವಿದ್ಯಾವಾಚಸ್ಪತಿ ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಅವರ ನೇತೃತ್ವದಲ್ಲಿಶ್ರೀ ಅನಂತೇಶ್ವರ ದೇವಸ್ಥಾನದಿಂದ ಶೋಭಾ ಉತ್ಸವದಿಂದ   ಪೊಡವಿಗೊಡೆಯ ಶ್ರೀ ಕೃಷ್ಣನ ಸನ್ನಿಧಾನದಲ್ಲಿ  ಪರಮಪೂಜ್ಯ ಪರ್ಯಾಯ ಶ್ರೀ ಪಾದರು ದೀಪ ಬೆಳಗಿಸಿ ಸಮರ್ಪಣೆ ಮಾಡಿದರು.

 
 
 
 
 
 
 
 
 
 
 

Leave a Reply