ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವರ ಸನ್ನಿಧಿಯಲ್ಲಿ120 ನೇ ಭಜನಾ ಸಪ್ತಾಹದ ಮಂಗಲೋತ್ಸವ 

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವರ ಸನ್ನಿಧಿ ಯಲ್ಲಿ ಬುಧವಾರ 120 ನೇ   ಭಜನಾ ಸಪ್ತಾಹದ ಮಂಗಳ ಉತ್ಸವದ ಮಹಾ ಪೂಜೆ ಶ್ರೀ ವಿಠೋಬಾ ರುಕುಮಾಯಿ  ದೇವರಿಗೆ ಆರತಿ ಬೆಳಗಿಸಿ  ಬಳಿಕ  ಸನ್ನಿದಿಯಲ್ಲಿ  7 ದಿಗಳ ಕಾಲ ಬೆಳಗಿದ  ನಂದಾ ದೀಪಕ್ಕೆ ಮಹಾ  ಮಂಗಳಾರತಿ ಯನ್ನೂ ದೇವಳದ ಪ್ರದಾನ ಅರ್ಚಕ ದ​ಯಾಘನ್ ಭಟ್ ನೆರವೇರಿಸಿದರು. 

ಬಳಿಕ ದೇವರ ಸನ್ನಿದಿಯಲ್ಲಿ  ಭಕ್ತರೂ ಹರಿ ವಿಠಲ್ -ಜೈ ವಿಠಲ್  ನಾಮ ಭಜಿಸುತ್ತಾ  ಮಡೆಸ್ನಾನ  (ಉರುಳು ಸೇವೆ )ಗೈದರು,​ ಮೊ​ಸರು ಕುಡಿಕೆ, ತೆಪ್ಪಂಗಾಯಿ ಸೇವೆ, ಸಮಾರಾಧನೆ, ನಡೆಯಿತು.  ರಾತ್ರಿ ಮರು ಭಜನೆಯೊಂದಿಗೆ ಮುಕ್ತಾಯ ಗೊಂಡಿತು ​. 

 
ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ , ವಸಂತ ಕಿಣಿ , ಪುಂಡಲಿಕ ಕಾಮತ್ , ರೋಹಿತಾಕ್ಷ ಪಡಿಯಾರ್, ಗಣೇಶ್ ಕಿಣಿ , ವಿಶಾಲ್ ಶೆಣೈ , ಸತೀಶ ಕಿಣಿ, ಭಾಸ್ಕರ ಶೆಣೈ, ವಿವೇಕ ಶೆಣೈ, ನರಹರಿ ಪೈ, ಗಿರೀಶ್ ಭಟ್,   ಜಿ ಎಸ್ ಬಿ ಯುವಕ, ಜಿ.ಎಸ.ಬಿ ಮಹಿಳಾ ಮಂಡಳಿಯ   ಸದಸ್ಯರು ಹಾಗು ಸಾವಿರಾರು  ಸಮಾಜ ಬಂದವ​ರು ಉಪಸ್ಥಿತರಿದ್ದರು.  ​  
 
 
 
 
 
 
 
 
 
 
 

Leave a Reply