ಕಲಾಸಂಸ್ಕೃತಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಭರತನಾಟ್ಯ- ನೃತ್ಯಾರ್ಚನಾ By Janardhan Kodavoor/Team karavalixpress, - March 27, 2024 ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣಮಠದ ಆಶ್ರಯದಲ್ಲಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ವಿದುಷಿ ಮಂಜು ವಿ. ನಾಯರ್ ಮತ್ತು ಬಳಗ ಇವರಿಂದ ಭರತನಾಟ್ಯ- ನೃತ್ಯಾರ್ಚನಾ ನೆರವೇರಿತು.