ಕಲಾಸಂಸ್ಕೃತಿ ವಿದುಷಿ ಚೈತ್ರ ರಾವ್ ಇವರಿಂದ ಭರತನಾಟ್ಯ By Janardhan Kodavoor/Team karavalixpress, - March 27, 2024 ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನಕೊಡವೂರು ಜಂಟಿ ಆಶ್ರಯದಲ್ಲಿ ನಡೆಸುವ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರಸರಣಿ 38ರಲ್ಲಿ ವಿದುಷಿ ಚೈತ್ರ ರಾವ್ ವಿದ್ವತ್ಪೂರ್ಣ ಪ್ರದರ್ಶನ ನೀಡಿದರು. PC: Muralidhar Bhat Kodavoor