ಕೇರಳದ ಸಂತ ಸಭೆಯಲ್ಲಿ ಪೇಜಾವರ ಶ್ರೀಗಳು

ಕೇರಳ: ರಾಮಮಂದಿರ ನಿರ್ಮಾಣದ ಹಿನ್ನೆಲೆ ಧನಸಂಗ್ರಹ ಅಭಿಯಾನದ ಕೇರಳ ರಾಜ್ಯ ಸಂತ ಸಭೆಯಲ್ಲಿ ಪೇಜಾವರ ಶ್ರೀ ಮಾತಾನಾಡಿದ್ದಾರೆ. ಕೇರಳದ ಎರ್ನಾಕುಲಮ್ ನ ಪಾವಕ್ಕುಳಮ್ ಶ್ರೀ ಮಹಾದೇವ ಮಂದಿರದ ಸಭಾಂಗಣದಲ್ಲಿ ನಡೆದ ಕೇರಳ ವಿಶ್ವ ಹಿಂದು ಪರಿಷತ್ ಆಯೋಜಿಸಿದ ರಾಜ್ಯ ಸಂತ ಸಮಾಲೋಚನಾ ಸಭೆಯಲ್ಲಿ ಶ್ರೀಗಳು ಭಾಗವಹಿಸಿ ಮಾರ್ಗದರ್ಶನ‌ ನೀಡಿದರು .

ಸಭೆಯಲ್ಲಿ ಸ್ವಾಮಿ ವಿಶ್ವರೂಪಾನಂತ ಸರಸ್ವತಿ, ಸ್ವಾಮಿ ಚಿದಾನಂದಪುರಿ, ಸ್ವಾಮಿ ಸತ್ಸ್ವರೂಪಾನಂತ ಸರಸ್ವತಿ, ಸ್ವಾಮಿ ಪ್ರಜ್ಞಾನಂತ, ಸ್ವಾಮಿ ಗೀತಾನಂದ, ಸ್ವಾಮಿ ಅಧ್ಯಾತ್ಮಾನಂದ ಸರಸ್ವತಿ, ಸ್ವಾಮಿ ನಂದಮಜಾನಾಂತ, ಸ್ವಾಮಿ ರಿತಾನಂತಾಪುರಿಯವರು ಉಪಸ್ಥಿತರಿದ್ದರು.

 

 
 
 
 
 
 
 
 
 
 
 

Leave a Reply