ಕೋರ್ಟ್ ಅಸ್ತು.. ಶ್ರೀಕೃಷ್ಣ ತಥಾಸ್ತು

ಉಡುಪಿ :ನಾಲ್ಕನೆಯ ಬಾರಿಗೆ ದ್ವೈವಾರ್ಷಿಕ ಶ್ರೀಕೃಷ್ಣ ಪೂಜೆಯ ದೀಕ್ಷಾ ಬದ್ದರಾದ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಗುರುವಾರ ಪರ್ಯಾಯದ ಪ್ರಥಮ ಕೃಷ್ಣಪೂಜೆ ನಡೆಸಿದರು. ಶ್ರೀಕೃಷ್ಣನಿಗೆ ಮಹಾಪೂಜೆ ನಡೆಸಿ, ಚಾಮರ ಸೇವೆ ನಡೆಸಿದರು. ಅದಮಾರು ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅಭಿಷೇಕ, ಅಲಂಕಾರ ಪೂಜೆ ಮಾಡಿದರು.
ಪಲ್ಲಪೂಜೆ ಪುತ್ತಿಗೆ ಕಿರಿಯ ಮಠಾಧೀಶ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಪಲ್ಲಪೂಜೆ ನಡೆಸಿದರು.
 
 
 
 
 
 
 
 
 
 
 

Leave a Reply