ಉಡುಪಿ ಕಾಡಬೆಟ್ಟು ಶ್ರೀ ಅಬ್ಬಗಧಾರಗ ವೀರಭದ್ರ ಸಪರಿವಾರ ಹಾಗೂ ಶ್ರೀ ಶನೈಶ್ವರ ದೇವಸ್ಥಾನದಲ್ಲಿ ವಾರ್ಷಿಕ ಮಹಾಪೂಜೆ 

ಮಂಗಳವಾರ ವಾರ್ಷಿಕ ಮಹೋತ್ಸವ ಅಂಗವಾಗಿ ಶ್ರೀ ಶನೇಶ್ವರ ದೇವರಿಗೆ ಹೂವಿನ ಅಲಂಕಾರ, ಕಲಶಾಭೀಷೇಕ ಹಾಗೂ ಶ್ರೀ ವೀರಭದ್ರ ಸಪರಿವಾರ ದೇವರಿಗೆ ಕಲಶಾಭಿಷೇಕ ಶ್ರೀ ಗಣಪತಿ ದೇವರ ಸನ್ನಿಧಿ ಗಣಯಾಗ, ನಾಗದೇವರಿಗೆ ಪವಮಾನ ಕಲಶಾಭಿಷೇಕ, ಸಾನಿಧ್ಯ ಹವನ, ಎಲ್ಲಾ ಧಾರ್ಮಿಕ ಪೂಜಾ ವಿಧಾನಗಳನ್ನು ಕೊರಂಗ್ರಪಾಡಿ ವಿಧ್ವಾನ್ ಕೆ.ಪಿ.ಕುಮಾರ್, ಗುರು ತಂತ್ರಿ,  ಮಾರ್ಗದರ್ಶನದಲ್ಲಿ ಅರ್ಚಕ ವೃಂದ ನೆಡೆಸಿಕೊಟ್ಟರು. 
ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ದೇವಳದ ಟ್ರಸ್ಟಿನ ಅಧ್ಯಕ್ಷರು, ವಿಶ್ವಸ್ಥ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.  
 
 
 
 
 
 
 
 
 
 
 

Leave a Reply