ಭಕ್ತಿ ಪಥ ಕಲ್ಯಾಣಪುರ ಪೇಟೆಯಲ್ಲಿ ನಗರ ಭಜನೆ By Janardhan Kodavoor/Team karavalixpress, - December 26, 2023 ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 95 ನೇ ಭಜನಾ ಸಪ್ತಾಹ ಅಂಗವಾಗಿ ಶನಿವಾರ ಸಂಜೆ ಕಲ್ಯಾಣಪುರ ಪೇಟೆಯಲ್ಲಿ ನಗರ ಭಜನೆ ಪ್ರಮುಖ ಬೀದಿಗಳಲ್ಲಿ ನೆಡಯಿತು. ದೇವಳದ ಆಡಳಿತ ಮೊಕ್ತೇಸರರಾದ ಕೆ.ಅನ೦ತಪದ್ಮನಾಭ ಕಿಣಿ , ಹಾಗೂ ಭಜನಾ ಸಪ್ತಾಹ ಸಮಿತಿಯ ಸದಸ್ಯರು , ಜಿ ಎಸ್ ಬಿ ಸಭಾ ಸದಸ್ಯರು ಉಪಸ್ಥರಿದ್ದರು.