ದೇಶದ ಪ್ರಗತಿಯಲ್ಲಿ ಮಠ ಮಂದಿರಗಳ ಪಾತ್ರದ ಕುರಿತು ಉಪನ್ಯಾಸ

ಉಡುಪಿ : ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ,ನಿರಂತರ ಜ್ಞಾನಯಜ್ಞದ ಅಂಗವಾಗಿ,ವಿಶೇಷ ಪ್ರವಚನ ಮಾಲಿಕೆಯಲ್ಲಿ,ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಶ್ರೀಮದುತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮತೀರ್ಥ ಶ್ರೀಪಾದರು “ದೇಶದ ಪ್ರಗತಿಯಲ್ಲಿ ಮಠ ಮಂದಿರಗಳ ಪಾತ್ರ” ದ ಉಪನ್ಯಾಸ ನೀಡಿದರು.

ಶ್ರೀಮದುತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮತೀರ್ಥ ಶ್ರೀಪಾದರನ್ನು ಮಠದ ಬಿರುದಾವಳಿ, ವೇದಘೋಷ, ವಾದ್ಯಗಳೊಂದಿಗೆ ಕರೆತಂದು ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ದೇವರ ದರ್ಶನ ಮಾಡಿಸಿದರು

 
 
 
 
 
 
 
 
 
 
 

Leave a Reply