ಕಟ್ಟತ್ತಿಲ ಮಠಕ್ಕೆ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಭೇಟಿ

ಅದಮಾರು ಮಠದ ಆಡಳಿತಕ್ಕೆ ಒಳಪಟ್ಟ ಕಟ್ಟತ್ತಿಲ ಮಠ ತ್ರೈಲೋಕ್ಯಗುರುಗಳಾದ ಶ್ರೀ ಮಧ್ವಾಚಾರ್ಯರು ತಮ್ಮ ಸರ್ವಮೂಲ ಗ್ರಂಥಗಳನ್ನು ಭೂಗತ ಮಾಡಿರುವ ಅಪೂರ್ವ ಸನ್ನಿಧಾನ. ಮಧ್ವನವಮಿಯ ಪರ್ವಕಾಲದಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಕಟ್ಟತ್ತಿಲ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಇಲ್ಲಿ ಶ್ರೀಭೂತರಾಜರ ಸನ್ನಿಧಿಯೂ ಇದೆ.

 
 
 
 
 
 
 
 
 
 
 

Leave a Reply