ಶ್ರೀಕೃಷ್ಣಮಠದ ರಾಜಾಂಗಣದಲ್ಲಿ~ ಸುಂದರಕಾಂಡ ಪ್ರವಚನ

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶ್ರೀ  ಹನುಮ ಜಯಂತಿ  ಪ್ರಯುಕ್ತ  ಸುಂದರಕಾಂಡ  ಪ್ರವಚನ  ಇಂದಿನಿಂದ  ಏಪ್ರಿಲ್  6 ವರೆಗೆ  6 ದಿನಗಳ ಕಾಲ ನಿರಂತರ  ಸಂಜೆ  6 ರಿಂದ 7  ವರೆಗೆ   ವಿದ್ವಾನ್ ಶ್ರೀ ಬ್ರಹ್ಮಣ್ಯಾಚಾರ್ಯ  ಪ್ರವಚನ  ನೆಡೆಯಲಿದೆ . ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು  ದೀಪ ಬೆಳಗಿಸಿ  ಚಾಲನೆ ನೀಡಿ   ಭಕ್ತರನ್ನೂ ಅನುಗ್ರಹ ಸಿದರು,
ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್, ವಿದ್ವಾನ್ ಗೋಪಾಲಕೃಷ್ಣ ಉಪಾಧ್ಯಾಯ, ಪ್ರಾಯೋಜ ಕರಾದ ಕಿದಿಯೂರು ಹೋಟೆಲ್ ಮಾಲೀಕರಾದ  ಭುವನೇಂದ್ರ ಕಿದಿಯೂರು , ಯುವರಾಜ್ ಮಸ್ಕತ್, ಜಿತೇಶ್ ಕಿದಿಯೂರು , ಭವ್ಯಶ್ರೀ ಕಿದಿಯೂರು ,   ಹಾಗೂ ನೂರಾರು ಭಕ್ತರೂ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply