ಶಿಕಾಗೋದಲ್ಲಿ ಶ್ರೀ ಕೃಷ್ಣ ಬೃಂದಾವನ. ವಿದ್ಯುಕ್ತ ಚಾಲನೆ

ತನ್ಮೂಲಕ ಶ್ರೀ ಕೃಷ್ಣ ಭಕ್ತರಿಗಾಗಿ ಅಮೇರಿಕಾದಲ್ಲಿ ಶ್ರೀಪುತ್ತಿಗೆ ಮಠದ ಹನ್ನೊಂದನೆಯ ಶಾಖೆ ಪ್ರಾರಂಭ.

ವಿಶ್ವ ಪರ್ಯಾಯ ಸಂಚಾರದಲ್ಲಿ ನಿರತ ರಾದ ಪೂಜ್ಯ ಪುತ್ತಿಗೆಶ್ರೀಪಾದರಿಂದ ಶಿಕಾಗೋ ದ ಭಕ್ತ ಭಾರತೀಯರಿಗೆ ವಿಶೇಷ ಕೊಡುಗೆ .

ಶಿಕಾಗೋ ಸಮಯಕ್ಕೆ ಸರಿಯಾದಂತೆ ನಿರ್ಮಿಸಿದ ದೃಗ್ಗಣಿತ ಪಂಚಾಂಗ ದ ಬಿಡುಗಡೆ .

ಸಾವಿರಾರು ಭಕ್ತರಿಂದ ಶ್ರೀಪಾದರು ತಂದ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ ,ಮತ್ತು ಗುರುರಾಯರ ಮೃತ್ತಿಕಾ ವೃಂದಾವನ ಗಳಿಗೆ ಸಂಭ್ರಮದ ಸ್ವಾಗತ.
ಉಡುಪಿಯ ಶ್ರೀ ಕೃಷ್ಣ ಶಿಕಾಗೋದಲ್ಲಿ ಬಂದು ನೆಲೆನಿಂತ ಬಗ್ಗೆ ಪೂಜ್ಯ ಶ್ರೀಪಾದರಿಂದ ಸ್ವಾರಸ್ಯಪೂರ್ಣ ವಿವರಣೆ .
ಭಕ್ತರಿಗೆ ಗೀತಾಲೇಖನಯಜ್ಞ ದೀಕ್ಷೆ ,ತಮ್ಮ ಪರ್ಯಾಯಕ್ಕೆ ಆಮಂತ್ರಣ .

ಶ್ರೀಶ ರಾವ್ ರಿಂದ ಪ್ರಸ್ತಾವನೆ .
ಶ್ರೀ ಜಯಂತ್ ಅವರಿಂದ ಧನ್ಯವಾದಾರ್ಪಣೆ .ಯೋಗೀನ್ದ್ರ ಭಟ್ ರಿಂದ ನಿರ್ವಹಣೆ .

ಧನ್ಯರಾದ ಭಕ್ತ ಜನತೆ…

 
 
 
 
 
 
 
 
 
 
 

Leave a Reply