ಕುಂದೇಶ್ವರ ಗಣೇಶೋತ್ಸವ ಸಮಿತಿ ಮತ್ತು ಕುಂದೇಶ್ವರ ಯುವಜನ ಸಭಾದ ಆಶ್ರಯದಲ್ಲಿ ತಾರೀಕು ೦೨/೦೫/೨೨ ಕುಂದೇಶ್ವರ ದೇವಸ್ಥಾನದಲ್ಲಿ ನೆಡೆದ ಮಹಾ ರುದ್ರ ಯಾಗ ದ ಅಂಗವಾಗಿ ಪುತ್ತೂರು ಜಗದೀಶ್ ಆಚಾರ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು
ಅಂದು ಕುಂದೇಶ್ವರ ದೇವಸ್ಥಾನದ ವ್ಯಸ್ಥಾಪಕ ಸಮಿತಿಯ ಅಧ್ಯಕ್ಷರಾದ ಶ್ರೀ ಸ್ ಕೃಷ್ಣಾನಂದ ಚಾತ್ರ ದಂಪತಿಗಳನ್ನು ಸನ್ಮಾನಿಸಲಾಯಿತು .
ಸಮಿತಿಯ ಅಧ್ಯಕ್ಷರಾದ ಕೆ ಸಚಿನ್ ನಕ್ಕತಾಯ , ಉಪಾಧ್ಯಕ್ಷರಾದ ಗಣೇಶ್ ಕುಂದೇಶ್ವರ, ಖಚಾಂಚಿ ಗಣೇಶ್ , ಸಲಹಾಗಾರದ ಹೃದಯ್ ಶೆಟ್ಟಿ ಹಾಗು ಇತರ ಸದಸ್ಯರು ಉಪಸ್ಥಿತರಿದ್ದರು