ಸುದ್ದಿಅಂತರಾಷ್ಟ್ರೀಯ ಡಂಗುರವ ಸಾರಿ ಹರಿಯ ….. By Janardhan Kodavoor/Team karavalixpress, - January 18, 2023 ವಿಶ್ವ ಪರ್ಯಾಯ ಸಂಚಾರದಲ್ಲಿರುವ ಭಾವಿ ಪರ್ಯಾಯ ಮಠಾಧೀಶರಾದ ಪೂಜ್ಯ ಪುತ್ತಿಗೆ ಶ್ರೀಪಾದರು ಏಕಾದಶಿಯ ಪರ್ವದಿನದಂದು ಮೆಲ್ಬೋರ್ನ್ ಮಹಾನಗರದಲ್ಲಿ ಭಕ್ತರ ಸಮ್ಮುಖದಲ್ಲಿ ಹರಿವಾಣ ಸೇವೆಯನ್ನು ನಡೆಸಿದರು .