ಖ್ಯಾತ ಉದ್ಯಮಿ ಮಸ್ಕತ್ ನ ಯುವರಾಜರವರ ಮನೆಯಲ್ಲಿ ಪುತ್ತಿಗೆ ಶ್ರೀಗಳಿಗೆ ಪಾದಪೂಜೆ

ಮಸ್ಕತ್:  ಉಡುಪಿ ಮೂಲದ ಖ್ಯಾತ ಉದ್ಯಮಿ ಮಸ್ಕತ್ ನ ಯುವರಾಜರವರ ಮನೆಯಲ್ಲಿ ಬಾವಿ ಪರ್ಯಾಯ ಮಠಾಧೀಶ ಶ್ರೀ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಪಾದಪೂಜೆ ನೆರವೇರಿಸಿದರು. ಬಳಿಕ ಅಲ್ಲಿ ಸೇರಿದವರೆಲ್ಲರೂ ಸಾಮೂಹಿಕ ಕೋಟಿ ಗೀತಾ ಲೇಖನಯಜ್ಞ ದೀಕ್ಷೆಯನ್ನು ಸ್ವಾಮಿಗಳಿಂದ ಪಡೆದರು. 

 
 
 
 
 
 
 
 
 
 
 

Leave a Reply