ಸುದ್ದಿಅಂತರಾಷ್ಟ್ರೀಯ ಖ್ಯಾತ ಉದ್ಯಮಿ ಮಸ್ಕತ್ ನ ಯುವರಾಜರವರ ಮನೆಯಲ್ಲಿ ಪುತ್ತಿಗೆ ಶ್ರೀಗಳಿಗೆ ಪಾದಪೂಜೆ By Janardhan Kodavoor/Team karavalixpress, - March 9, 2023 ಮಸ್ಕತ್: ಉಡುಪಿ ಮೂಲದ ಖ್ಯಾತ ಉದ್ಯಮಿ ಮಸ್ಕತ್ ನ ಯುವರಾಜರವರ ಮನೆಯಲ್ಲಿ ಬಾವಿ ಪರ್ಯಾಯ ಮಠಾಧೀಶ ಶ್ರೀ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಪಾದಪೂಜೆ ನೆರವೇರಿಸಿದರು. ಬಳಿಕ ಅಲ್ಲಿ ಸೇರಿದವರೆಲ್ಲರೂ ಸಾಮೂಹಿಕ ಕೋಟಿ ಗೀತಾ ಲೇಖನಯಜ್ಞ ದೀಕ್ಷೆಯನ್ನು ಸ್ವಾಮಿಗಳಿಂದ ಪಡೆದರು.