ಭಗವತ್ ಗ್ರ೦ಥ ಭಕ್ತಿರಸದ ಆಲಯವಾಗಿದ್ದು ಇದನ್ನು ಕೇಳುವುದರಿ೦ದ ಪೂರ್ಣಶಾಸ್ತ್ರವನ್ನು ತಿಳಿದ೦ತಾಗುತ್ತದೆ ಎ೦ದು ಆಶೀರ್ವಚನ ನೀಡಿದರು
ಪ್ರವಚನ ಸೇವಾಕರ್ತರಾದ ದಿನೇಶನಾಯಕ್ ಮತ್ತು ಶ್ರೀಮತಿ ಪ್ರಿಯಾ ನಾಯಕ್ ಕನ್ನರ್ಪಾಡಿ ಹಾಗೂ ಪ್ರವಚನಕಾರರಾದ ವಿದ್ವಾನ್ ಡಾ.ಉದಯಕುಮಾರ ಸರಳತ್ತಾಯ, ಮಠದ ಮ್ಯಾನೇಜರ್ ವಿಷ್ಣುಮೂರ್ತಿ ಉಪಾಧ್ಯಾಯ, ಅರ್ಚಕರಾದ ಹರಿದಾಸ್ ಐತಾಳ್ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.