ವಿದ್ವಾನ್ ಹರಿಪ್ರಸಾದ ಭಟ್ ಹೆರ್ಗ ಇವರಿಂದ ‘ಋಗರ್ಥ ಮಂಜರಿ(ಋಗ್ ಭಾಷ್ಯ)ಯ ಕುರಿತು ಪ್ರವಚನ

ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ಶ್ರೀಕೃಷ್ಣಾಪುರ ಮಠದ ವಿದ್ಯಾರ್ಥಿಗಳ ವತಿಯಿಂದ ಶಾಕಲ ಋಕ್ ಸಂಹಿತಾ ಯಾಗ, ಸಪ್ತೋತ್ಸವ ಸೇವೆ, ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಪರ್ಯಾಯ ಕೃಷ್ಣಾಪುರ ಮಠಾಧೀಶ ರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ನಾಡಿನ ಪ್ರಸಿದ್ಧ ವಿದ್ವಾಂಸರಿಂದ ಪ್ರವಚನ ಮಾಲಿಕೆ ಯಲ್ಲಿ ವಿದ್ವಾನ್ ಹರಿಪ್ರಸಾದ ಭಟ್ ಹೆರ್ಗ ಇವರಿಂದ ‘ಋಗರ್ಥ ಮಂಜರಿ(ಋಗ್ ಭಾಷ್ಯ) ದ ಕುರಿತು ಪ್ರವಚನ ನಡೆಯಿತು.

 
 
 
 
 
 
 
 
 
 
 

Leave a Reply