ವರ್ಗೀಕರಿಸದ ಉಡುಪಿ ವಿಜಯಧ್ವಜ ಜ್ಞಾನಪೀಠದಲ್ಲಿ ಶಾರದಾಪೂಜೆ By Janardhan Kodavoor/Team karavalixpress, - October 22, 2020 ಶ್ರೀ ವಿಜಯಧ್ವಜ ಜ್ಞಾನಪೀಠ (ರಿ) ಪೇಜಾವರ ಮಠದ ಅಂಗಸಂಸ್ಥೆ ಗುಂಡಿಬೈಲು ಅನುದಾನಿತ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ವರ್ಷಂಪ್ರತಿ ನಡೆಯುವ ಶಾರದಾಪೂಜೆ ಈ ವರ್ಷ ಸರಕಾರದ ನಿಯಮದಂತೆ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರ ಸಹಕಾರದೊಂದಿಗೆ ನೆರವೇರಿಸಲಾಯಿತು