ಪುಣ್ಯಭೂಮಿ ನಂದಗಡದಲ್ಲಿ ಶುಕ್ರವಾರ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಅಣ್ಣ ರಾಯಣ್ಣನಿಗೆ ವಿಶೇಷ ಪೂಜೆ

ಪುಣ್ಯಭೂಮಿ ನಂದಗಡದಲ್ಲಿ ಶುಕ್ರವಾರ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ಯ, ಜಗತ್ತಿಗೆ ಕಾಡುತ್ತಿರುವ ಮಹಾಮಾರಿ ಕೊರೋನಾ ಆದಷ್ಟು ಬೇಗ ತೊಲಗಿಸಿ ಮಾನವಕುಲವನ್ನು ರಕ್ಷಿಸಲಿ ಎಂದು ಅಣ್ಣ ರಾಯಣ್ಣನಿಗೆ ವಿಶೇಷ ಪೂಜೆ ಸಲ್ಲಿಸುವ ಮುಖಾಂತರ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನ ಬಳಗದ ಸ್ಥಾಪಕಾಧ್ಯಕ್ಷ ಸುರೇಶ್ ಗೋಕಾಕ್, ಸಚಿನ್ ಗಾಣಿಗೇರ, ಸಂತೋಷ್ ಬಾಯಿಗೊಳ, ರಾಮಚಂದ್ರ ದಳ ವಿ, ಯಲ್ಲಪ್ಪ ಅಂಬಿಗೇರ, ಪ್ರವೀಣ್ ಗೋಕಾವಿ ಹಾಗು ರಾಜು ಉಪಸ್ಥಿತರಿದ್ದರು. 
 
 
 
 
 
 
 
 
 
 
 
 

Leave a Reply