ಪುತ್ತಿಗೆ ಮಠದ ಶ್ರೀ ರಮೇಶ್ ಭಟ್ ರಿಂದ ವರ್ಣರಂಜಿತ ಪುತ್ತಿಗೆ 60 ಎನ್ನುವ ಆಲ್ಬಮ್

ಹಿರಿಯಡ್ಕ : ಇಲ್ಲಿನ ಪುತ್ತಿಗೆ ವಿದ್ಯಾಪೀಠದಲ್ಲಿ ಶ್ರೀ ಸುಗುಣೇಂದ್ರ ತೀರ್ಥರ 60 ರ ಸಂಭ್ರಮ ಕಾರ್ಯಕ್ರಮ ಜುಲೈ 19 ರಂದು ಜರುಗಿತು.

ಈ ವೇಳೆ ಶ್ರೀಗಳವರ, ಪತ್ರಿಕಾ ಮಾಧ್ಯಮಗಳಲ್ಲಿ ದಾಖಲಾದ ಸಾಧನೆಗಳ ಸಂಗ್ರಹಗಳ ವರ್ಣರಂಜಿತ ಪುತ್ತಿಗೆ 60 ಎನ್ನುವ ಆಲ್ಬಮ್ ನ್ನು ಪುತ್ತಿಗೆ ಮಠದ ಶ್ರೀ ರಮೇಶ್ ಭಟ್ ಕಡೆಕೊಪ್ಪಳ ಶ್ರೀ ಸುಗುಣೇಂದ್ರರಿಗೆ ಅರ್ಪಿಸಿದರು. ಕಿರಿಯ ಶ್ರೀ ಸುಶ್ರೀಂದ್ರ ತೀರ್ಥಶ್ರೀಪಾದರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply