ಮಣಿಪಾಲ ಪರ್ಕಳದಲ್ಲಿ ನಾಯ್ಕನಕಟ್ಟೆ ಮಕ್ಕಳಿಂದ ಭಜನ್ ಸಂಕೀರ್ತನೆ

ಪರ್ಕಳ : ಇಲ್ಲಿನ ಕೊಡಂಗೆ ಶ್ರೀ ರಾಮ ಮಂದಿರದಲ್ಲಿ ಜರಗಿದ ಭಜನೆ ಸಪ್ತಾಹದ ಭಜನಾ ಮಂಗಲ‌ ಕಾರ್ಯಕ್ರಮದಲ್ಲಿ ವಿನಾಯಕ ಕಾಮತ್ ನೇತ್ರತ್ವದಲ್ಲಿ ನಾಯ್ಕನಕಟ್ಟೆ ಶ್ರೀ ವೆಂಕಟರಮಣ ಬಾಲ ಭಜನಾ ಮಂಡಳಿಯ ಮಕ್ಕಳಿಂದ ಭಜನ್’ಸಂಧ್ಯಾ ಕಾರ್ಯಕ್ರಮ ನಡೆಯಿತು.

ಹಾರ್ಮೋನಿಯಂ ನಲ್ಲಿ ವಿನಾಯಕ ಕಾಮತ್, ತಬಲಾ ದಲ್ಲಿ ಆದಿನಾಥ ಕಿಣಿ,ಮತ್ತು ಮುರಳೀಧರ ನಾಯಕ್ ಸಾಥ್ ನೀಡಿದರು.

 
 
 
 
 
 
 
 
 
 
 

Leave a Reply