ಅಯೋಧ್ಯೆ ರಾಮಮಂದಿರದಲ್ಲಿ ಇಂದು ರಾಮ ಕಥಾ ಪ್ರವಚನದಿಂದಲೇ ವಿಶ್ವ ಪ್ರಸಿದ್ಧ ರಾಗಿರುವ ಗುಜರಾತಿನ ಮುರಾರಿ ಬಾಪುಜಿ ಹಾಗೂ ರಾಮಮಂದಿರ ನಿರ್ಮಾಣಕ್ಕೆ ಅತ್ಯಧಿಕ ದೇಣಿಗೆ ನೀಡಿರುವ ಅವರು ರಾಮಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಈ ಸಂದರ್ಭ ಶ್ರೀ ಪೇಜಾವರ ಶ್ರೀಗಳನ್ನೂ ಭೇಟಿ ಮಾಡಿ ಉಭಯಕುಶಲೋಪರಿ ನಡೆಸಿದರು .ಶ್ರೀಗಳು ಬಾಪುಜಿಯವರಿಗೆ ರಾಮನ ಪ್ರಸಾದ ನೀಡಿದರು.