ಶಂಕರಪುರ ಡಿ.ಜಿ.ಎಂ.ಬೇತೆಲ್ ಚರ್ಚ್ ರಜತ ಮಹೋತ್ಸವ ಸಂಭ್ರಮ

ಡಿ. ಜಿ.ಎಂ ಬೇತೆಲ್ ಚರ್ಚ್, ಶಂಕರಪುರ ಇದರ ರಜತ ಮಹೋತ್ಸವ ಸಂಭ್ರಮವು ದಿನಾಂಕ ೨೧-೧೨-೨೦೨೩ರಂದು ದಕ್ಷಿಣ ಕನ್ನಡ ಪಾಸ್ರ‍್ಸ್ ಅಸೋಶಿಯೇಶನ್ ಅದ್ಯಕ್ಷರಾದ ಪಾ. ಡೊನಾಲ್ಡ್ ಪಿ ಮಿನೇಜಸ್, ಉಡುಪಿ ಪಾಸ್ರ‍್ಸ್ ಅಸೋಶಿಯೇಶನ್ ಅದ್ಯಕ್ಷರಾದ ಪಾ. ಸೆಲ್ವ ಕುಮಾರ್, ಪಾಸ್ರ‍್ಸ್ ಅಸೋಶಿಯೇಶನ್ ಉಪಾದ್ಯಕ್ಷರಾದ ಪಾ. ಕೆವಿ ಪೌವ್ಲ್, ಪಾಸ್ರ‍್ಸ್ ಅಸೋಶಿಯೇಶನ್ ಕಾರ್ಯದರ್ಶಿಯಾದ ಪಾ. ವಿ ಜೆ ಅಬ್ರಹಾಮ್, ಪಾಸ್ರ‍್ಸ್ ಅಸೋಶಿಯೇಶನ್ ಖಜಾಂಜಿಯಾದ ಪಾ. ಪ್ರಾನ್ಸಿಸ್ ಒಲಿವರ್, ದಕ್ಷಿಣ ಕನ್ನಡ ಪಾಸ್ರ‍್ಸ್ ಅಸೋಶಿಯೇಶನ್ ಇಪಾದ್ಯಕ್ಷರಾದ ಐ ಡಿ ಪ್ರಸನ್ನ, ದಕ್ಷಿಣ ಕನ್ನಡ ಪಾಸ್ರ‍್ಸ್ ಅಸೋಶಿಯೇಶನ್ ಕಾರ್ಯದರ್ಶಿ ಮನೋಜ್ ಕುಮಾರ್, ದಕ್ಷಿಣ ಕನ್ನಡ ಪಾಸ್ರ‍್ಸ್ ಅಸೋಶಿಯೇಶನ್ ಖಜಾಂಜಿಯಾದ ಪಾ. ಐವನ್ ಮೋಂತೆರೋ ಮತ್ತು ಉಡುಪಿ ಮತ್ತು ದಕ್ಷಿಣ ಕನ್ನಡದ ಪಾಸ್ಟರ್‌ಗಳು ಹಾಗೂ ಡಿಜಿಎಮ್ ಚರ್ಚ್ನ ಪಾಸ್ಟರ್ ಸುನಿಲ್ ಜಾನ್ ಡಿಸೋಜಾರವರು ಉಪಸ್ಥಿತರಿದ್ದರು. ಈ ರಜತ ಮಹೋತ್ಸವದ ಸಂಭ್ರಮದಲ್ಲಿ ಅನೇಕ ಪಾಸ್ಟರ್ ಗಳನ್ನು ಸನ್ಮಾನಿಸಲಾಯಿತು. ಪಾಲ್ಗೊಂಡ ಪ್ರತಿಯೊಬ್ಬರಿಗೂ ಡಿಜಿಎಮ್ ಬೇತೆಲ್ ಚರ್ಚ್ನ ಪಾಸ್ಟರ್ ಸುನಿಲ್ ಜಾನ್ ಡಿಸೋಜಾರವರಿಗೆ ವಂದನೆ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply