ಉಡುಪಿ ಸರ್ಕಿಟ್ ಹೌಸ್ (ಐ ಬಿ)ವಠಾರದಲ್ಲಿ ವನಮೋಹೋತ್ಸವ

ಉಡುಪಿ: ಲೋಕೋಪಯೋಗಿ ಇಲಾಖೆ ಇದರ ಆಶ್ರಯದಲ್ಲಿ ವನಮೋಹೋತ್ಸವ ಅಂಗವಾಗಿ ಗುರುವಾರ ಉಡುಪಿ ಸರ್ಕಿಟ್ ಹೌಸ್ (ಐ ಬಿ)ವಠಾರದಲ್ಲಿ ಗಿಡ ನೆಡಲಾಯಿತು.

ಅಧೀಕ್ಷಕ ಇಂಜಿನಿಯರ್ ಗಣೇಶ್ ಎಸ್, ಕಾರ್ಯಪಾಲಕ ಎಂಜಿನಿಯರ್ ಯಶವಂತ ಮಂಗಳೂರು, ನಿವೃತ ಕಾರ್ಯಪಾಲಕ ಎಂಜಿನಿಯರ್ ಅಶೋಕ್ ಎಸ್ ಕೆ ಉಡುಪಿ,ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಗದೀಶ್ ಭಟ್ ಉಡುಪಿ, ಎಂಜಿನಿಯರ್ ಮಂಜುನಾಥ್ ಉಡುಪಿ,ರವೀಂದ್ರ ನಾಯಕ್ ಉಡುಪಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply