ಉಡುಪಿ ವಿಶ್ವ ಸಂಸ್ಕೃತಿ ಪ್ರತಿಷ್ಠಾನ ; ಸಹಾಯ ಧನ ವಿತರಣೆ

ಉಡುಪಿ ವಿಶ್ವ ಸಂಸ್ಕೃತಿ ಪ್ರತಿಷ್ಠಾನ ವತಿಯಿಂದ ಶುಕ್ರವಾರ ಶ್ರೀ ಲಕ್ಷ್ಮೀ ನಾರಾಯಣೆ ವಸತಿ ಗ್ರಹದಲ್ಲಿ ಸಂಸ್ಥೆ ಗೌರವ ಅಧ್ಯಕ್ಷರಾದ ಯು ವಿಶ್ವನಾಥ ಶೆಣೈ ಯವರು ಚೆಸ್ ಪಂದ್ಯದಲ್ಲಿ ವಿಶೇಷ ಸಾಧನೆ ಗೈದ ವಿದ್ಯಾರ್ಥಿ ಮಾಹಿನ್ ರವರಿಗೆ 18,ooo ರೊ ಚೆಕ್ ಹಾಗೂ ಶ್ರೀಮತಿ ಪ್ರಭಾ ವಿ ಶೆಣೈ ರವರು ಮೂಲ್ಕಿ ನಿವಾಸಿ ಶ್ರೀನಿವಾಸ ಭಟ್ ರವರಿಗೆ ಹೃದಯ ಕಾಯಿಲೆಯ ಚಿಕಿತ್ಸೆ ಗೆ 25,ooo= ರೊ ಚೆಕ್ ನೀಡಿದರು ವೇದಿಕೆಯಲ್ಲಿ ಪ್ರಶಾಂತ ಕಾಮತ್ , ಮನೋಹರ್ ಶೆಣೈ , ಅಂಜನಿ ಎಮ್ ಶೆಣೈ , ವಿನಾಯಕ ಬಾಳಿಗಾ , ಗೀತಾ ಎಸ್ ಕೋಟ್ಯಾನ್ , ಜಲದುರ್ಗಾ ಮಹಿಳಾ ಸಂಘ ಕೀಳೆಂಜೆ ಅಧ್ಯಕ್ಷರಾದ ಸುನೀತಾ ಲೋಕನಾಥ್ ಕೋಟ್ಯಾನ್ , ಆಶಾ ,ಲೋಕೇಶ್ ಉಪಸ್ಥರಿದ್ದರು.

 
 
 
 
 
 
 
 
 
 
 

Leave a Reply