ಅಕ್ರಮ‌ ಸಂತಾನಗಳ ಬಾಯಿ ಬಡುಕತನಕ್ಕೆ ಯಾಕೆ ಪ್ರತಿಕ್ರಿಯಿಸಬೇಕು ?

ಯಾರೋ ಕೆಲವರ ಅಕ್ರಮ ನೂರಾರು ಸಂತಾನಗಳು ತಮ್ಮಲ್ಲಿಯೇ ಒಬ್ಬನನ್ನು ತಮ್ಮ ನೇತಾರ ಅಂತ ವೇದಿಕೆಯಲ್ಲಿ ಕೂಡಿಸಿಕೊಂಡು ಬ್ರಾಹ್ಮಣ ಸಮುದಾಯದ ಬಗೆಗೆ ಬಾಯಿ ಬಡುಕತನದಿಂದ ಏನೋ ಒದರಿಕೊಂಡ್ರೆ ಅದಕ್ಕೆ ಯಾಕೆ ಪ್ರತಿಕ್ರಿಯಿಸಬೇಕು ?

ಇಂಥಹ ಮುಠ್ಠಾಳ ಮಾತುಗಳನ್ನು ಬ್ರಾಹ್ಮಣ್ರು ಸಾಕಷ್ಟು ಕೇಳಿ ಕಿವಿ ಗರಬಡಿದಿದೆ .‌

ಆದ್ರಿಂದ ಇಂಥವುಗಳ ವಿರುದ್ಧ ಬಹಿರಂಗ ಪ್ರತಿಭಟನೆ , ಜಾಥಾ, ಧಿಕ್ಕಾರಗಳ ಘೋಷಣೆ ಅವಶ್ಯ ಇಲ್ಲ . ಆದರೆ ಇದರ ಪರಿಣಾಮ ಅವರಿಗೆ ಬಲವಾಗಿಯೇ ಗೋಚರಕ್ಕೆ ಬರಲು ಏನು ಮಾಡ್ಬೇಕೋ ಅದನ್ನು ಮಾಡ್ತೇವೆ ಅದನ್ನವರು ನಿರೀಕ್ಷಿಸಲಿ.

– ಜಿ ವಾಸುದೇವ ಭಟ್ ಪೆರಂಪಳ್ಳಿ

 
 
 
 
 
 
 
 
 
 
 

Leave a Reply