ಉಡುಪಿ ವಿಭಾಗದಿಂದ ಸ್ವಚ್ಚತಾ ಪಾಕ್ಷಿಕ ಆಚರಣೆ

ಭಾರತೀಯ ಅಂಚೆ ಇಲಾಖೆ, ಉಡುಪಿ ಅಂಚೆ ವಿಭಾಗದಿಂದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ರವರ ನೇತ್ರತ್ವದಲ್ಲಿ ಸ್ವಚ್ಚತಾ ಪಾಕ್ಷಿಕ  ಆಚರಣೆಯ ಅಂಗವಾಗಿ ಮಲ್ಪೆ ಕಡಲ‌ ಕಿನಾರೆಯ ಪ್ರದೇಶವನ್ನು  ಸ್ವಚ್ಛಗೊಳಿಸಲಾಯಿತು. 
ಈ ಸಂದರ್ಭದಲ್ಲಿ ಸ್ವಚ್ಚತೆಯ ಮಹತ್ವವನ್ನು ಸಾರುವ ಪ್ಲೆಕಾರ್ಡ್ ಗಳನ್ನು ಪ್ರದರ್ಶಿಸಲಾಯಿತು. ಉಡುಪಿ ಅಂಚೆ  ವಿಭಾಗದ ಸಹೋದ್ಯೋಗಿಗಳು ಸ್ವಚ್ಚತಾ ಆಂದೋಲನದಲ್ಲಿ ಭಾಗವಹಿಸಿದ್ದರು.
 
 
 
 
 
 
 
 
 
 
 

Leave a Reply