“ಶ್ರೀ ಕೃಷ್ಣಂವಂದೇ ಜಗದ್ಗುರುಂ” -ಚಿತ್ರ ರಚನಾ ಪ್ರಾತ್ಯಕ್ಷಿಕೆ

ಲಾಂಛನ ಉಡುಪಿ ಅರ್ಪಿಸುವ,
ಪರ್ಯಾಯ ಶ್ರೀ ಕೃಷ್ಣಾಪುರ ಮಠ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಉಡುಪಿ ವಕೀಲರ ಸಂಘ (ರಿ.) ಉಡುಪಿ ಮತ್ತು
ದೃಶ್ಯ ಕಲಾ ಸಾಂಸ್ಕೃತಿಕ ವೇದಿಕೆ ಉಡುಪಿ ಇವರ ಸಹಯೋಗದಲ್ಲಿ
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕರ್ನಾಟಕದ 15 ಚಿತ್ರ ಕಲಾವಿದರುಗಳಿಂದ ಉಡುಪಿ ರಥಬೀದಿಯ ಪರಿಸರದಲ್ಲಿ
“ಶ್ರೀ ಕೃಷ್ಣಂವಂದೇ ಜಗದ್ಗುರುಂ….. ”
The Supreme leader
ಎನ್ನುವ ವಿಷಯಕ್ಕೆ ಸಂಬಂಧಿಸಿ ಚಿತ್ರ ರಚನಾ ಪ್ರಾತ್ಯಕ್ಷಿಕೆ.

19 ಅಗಸ್ಟ್ 2022 | ಬೆಳಿಗ್ಗೆ 9:00 ರಿಂದ ಉಡುಪಿ ರಥಬೀದಿಯಲ್ಲಿ..
ಸರ್ವರಿಗೂ ಆದರದ ಸ್ವಾಗತ

 
 
 
 
 
 
 
 
 
 
 

Leave a Reply