ಐಡಿಯಲ್ ಸ್ಟುಡಿಯೋ ಕೆ ರಮೇಶ್ ನಾಯಕ್ ರವರಿಗೆ ಗೌರವಾಭಿನಂದನೆ

ಲಯನ್ಸ್ ಕ್ಲಬ್ ಬ್ರಹ್ಮಗಿರಿ ಉಡುಪಿ ಹಾಗು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಇಂದು ಉಡುಪಿ ತೆಂಕುಪೇಟೆಯ ಐಡಿಯಲ್ ಸ್ಟುಡಿಯೋದ ಮಾಲಕ ಕೆ. ರಮೇಶ್ ನಾಯಕ್ ರವರನ್ನು ಗೌರವಿಸಿ ಅಭಿನಂದಿಸಲಾಯಿತು.

 

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಬ್ರಹ್ಮಗಿರಿ ಅಧ್ಯಕ್ಷ ಉಮೇಶ್ ನಾಯಕ್, ಲಯನ್ಸ್ ಜಿಲ್ಲಾ ಸಮನ್ವಯ ಅಧಿಕಾರಿ ವಾದಿರಾಜ್ ರಾವ್, ಎಸ್ ಕೆಪಿಎ ಉಡುಪಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು, ಪ್ರಧಾನ ಕಾರ್ಯದರ್ಶಿ ಪ್ರವೀಣ ಕೊರೆಯ, ಪೂರ್ವಾಧ್ಯಕ್ಷ ಸುಕುಮಾರ್ ಕುಕ್ಕಿಕಟ್ಟೆ, ಛಾಯಾ ಕಾರ್ಯದರ್ಶಿ ಸಂದೀಪ್ ಕಾಮತ್ , ದೇವದಾಸ ಕಾಮತ್, ಉದ್ಯಮಿ ವಿಶ್ವನಾಥ ಶೆಣೈ ಹಾಗು ಶಿವಾನಂದ ನಾಯಕ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply