ಡಾ. ಬಿ. ಭಾಸ್ಕರ ರಾವ್ ಇವರ ಕೃತಿ ಲೋಕಾರ್ಪಣೆ

ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು (ರಿ) ಉಡುಪಿ ಆಶ್ರಯದಲ್ಲಿ ಖ್ಯಾತ ಲೇಖಕರಾದ ಡಾ. ಬಿ. ಭಾಸ್ಕರ ರಾವ್ ಇವರ ಸಂಸ್ಕ್ರತಿ ಬರಹಗಳ ಸಂಪುಟ 1 ಸಾರ್ವಕಾಲಿಕ ಪುಸ್ತಕ ಬಿಡುಗಡೆ ಕಾರ್ಯಕ್ರಮ ತಾರೀಕು 09 .04 2023 ಭಾನುವಾರ ಸಂಜೆ ಗಂಟೆ 4:30ಕ್ಕೆ ಉಡುಪಿ ಎಂ. ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಲಿದೆ.

ಸಮಾರಂಭದ ಅಧ್ಯಕ್ಷತೆ ವಹಿಸಿ ಪುಸ್ತಕ ಬಿಡುಗಡೆಯನ್ನು ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಅವರು ಮಾಡಲಿದ್ದಾರೆ. ಪುಸ್ತಕದ ಬಗ್ಗೆ ಶಿಕ್ಷಣ ತಜ್ಞ, ಲೇಖಕರಾದ ಡಾ. ಮಹಾಬಲೇಶ್ವರ ರಾವ್ ಇವರು ಅವಲೋಕನ ಮಾಡಲಿದ್ದಾರೆ ಲೇಖಕ ಡಾ.ಬಿ. ಭಾಸ್ಕರ ರಾವ್ ಅವರು ಉಪಸ್ಥಿತರಿರುತ್ತಾರೆ ಕಾರ್ಯಕ್ರಮದ ಸಂಯೋಜನೆಯನ್ನು ಶ್ರೀ ಜಿ.ಪಿ.ಪ್ರಭಾಕರ ತುಮರಿ ಅವರು ಮಾಡಲಿದ್ದಾರೆ

 
 
 
 
 
 
 
 
 
 
 

Leave a Reply