ಸುದ್ದಿ ಕೋಟ ಶ್ರೀನಿವಾಸ ಪೂಜಾರಿ ಕೊಡಗು, ಸುನಿಲ್ ಕುಮಾರ್ ಉಡುಪಿಗೆ ಚಾರ್ಜ್ By Janardhan Kodavoor/Team karavalixpress, - August 4, 2021 ರಾಜ್ಯದಲ್ಲಿ ಕೋವಿಡ್-19 ಕರೋನಾ ವೈರಸ್ ನಿರ್ವಹಣೆ ಹಾಗೂ ನೆರೆಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಲು ಈ ಕೆಳಕಂಡ ಸಚಿವರುಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಜಿಲ್ಲೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಹಂಚಿಕೆ ಮಾಡಿ ಆದೇಶಿಸಲಾಗಿದೆ