ಕಾರ್ಕಳ: ಬೈಲೂರು ಆಹಾರ ಮೇಳ ಉದ್ಘಾಟನೆ

ಬೈಲೂರು ನಲ್ಲಿ ಪರಶುರಾಮ ಥೀಮ್ ಪಾರ್ಕ್ ಉತ್ಸವ ಅಂಗವಾಗಿ ನಡೆದ ಆಹಾರ ಮೇಳವನ್ನು ಸಚಿವ ಸುನಿಲ್ ಕುಮಾರ್ ಉದ್ಘಾಟಿಸಿದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ. ಸಿ.ಇ. ಓ ಪ್ರಸನ್ನ, ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಡಾ.ರಾಜೇಂದ್ರ ಕುಮಾರ್ ಮತ್ತಿತರರು ಉಪಸ್ಥಿತ ರಿದ್ದರು.

ಜಿಲ್ಲೆಯ ಪ್ರಸಿದ್ಧ ಹೋಟೆಲ್ ಗಳು ಸೇರಿದಂತೆ 100 ಕ್ಕೂ ಹೆಚ್ಚು ವೈವಿಧ್ಯಮಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ರುಚಿಕರ ಆಹಾರ ಮಳಿಗೆಗಳು ಇದ್ದವು.

 
 
 
 
 
 
 
 
 
 
 

Leave a Reply