ಉಡುಪಿ : ಬೆಂಗಳೂರಿನ “ಹಾಸ್ಯ ದರ್ಶನ” ಪತ್ರಿಕೆಯ ಸಂಪಾದಕ ಎಸ್.ಎಸ್. ಪಡಶೆಟ್ಟಿ ಉಡುಪಿಯ ಎಚ್. ಶಾಂತರಾಜ ಐತಾಳರಿಗೆ ಮಂಗಳವಾರ ‘ಮನೆಯಂಗಳದಲ್ಲಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಪ್ರದೀಪ್ ಕುಮಾರ ಕಲ್ಕೂರ, ಬೀಡು ರಮೇಶ ರಾವ್, ಡಾ.ರವೀಂದ್ರನಾಥ, ಮೊದಲಾದವರು ಉಪಸ್ಥಿರಿದ್ದರು.