“ಸ್ಮೃತಿ ವನ” ನಿರ್ಮಿಸಲು ಸಂಪೂರ್ಣ ರೂಪುರೇಷೆಗಳ ಬಗ್ಗೆ ಚರ್ಚೆ

ಉಡುಪಿ : ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರ ಸವಿನೆನಪಿಗಾಗಿ ಆಯವ್ಯಯದಲ್ಲಿ ಘೋಷಣೆಯಾದ ರೂ. 2 ಕೋಟಿ ವೆಚ್ಚದ “ಸ್ಮೃತಿ ವನ” ನಿರ್ಮಿಸಲು ಸಂಪೂರ್ಣ ರೂಪುರೇಷೆಗಳ ಬಗ್ಗೆ ಅ.3 ರಂದು ಶಾಸಕ ಕೆ. ರಘುಪತಿ ಭಟ್  ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರೊಂದಿಗೆ ಚರ್ಚಿಸಿದರು.

ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ, ನಿರ್ಮಿತಿ ಕೇಂದ್ರದ ಅರುಣ್, ಸಚಿನ್, ವಾಸ್ತು ಶಿಲ್ಪಿಗಳಾದ ಸಂಪ್ರೀತ್, ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply