ಉಡುಪಿ: ಕೊರೋನ ಎರಡನೇ ಅಲೆಯು ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕಾರಣ ಉಡುಪಿ ಸಂಸದೆ ಶೋಭಾ ಕರಂದ್ಲಾಜೆರವರು ಕೊರೋನ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಿದ್ದಾರೆ. ಜನರು ತಮ್ಮ ಸಹಾಯಕ್ಕಾಗಿ ಕೆಳಕಂಡ ದೂರವಾಣಿಗೆ ಕರೆಮಾಡಿ ಸಂಪರ್ಕಿಸಬಹುದಾಗಿದೆ.
ಎಂ.ಪಿ ಆಪೀಸ್ ಸಹಾಯವಾಣಿ, ಸಂಸದರ ಆಪ್ತ ಸಹಾಯಕರು: ಲೋಹಿತ್ -8494860688, ಅಭಿಷೇಕ್-9900354588, ಸಹಾಯವಾಣಿ ಕೇಂದ್ರ: ಪೂಣೀಮಾ:9945270624, ಕಾರ್ತಿಕ್ : 8861167516, ಪ್ರಶಾಂತ್: 9972720080, ಆಶೀರ್ವಾದ್: 7204603708, ಅರುಣ್:9632827617, ಸುಮನ್ : 7353254266, ನವ್ಯ: 9686123850, ರಾಕೇಶ್ : 9741797239, ಶ್ರೇಯಸ್ :9845710996.