ಸುದ್ದಿಕರಾವಳಿ ಬ್ರಹ್ಮಾವರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಹೂವಿನ ಅಲಂಕಾರ By Janardhan Kodavoor/Team karavalixpress, - August 15, 2020 ಶ್ರಾವಣ ಮಾಸದ ಕೊನೆಯ ಶನಿವಾರದ ಪ್ರಯುಕ್ತ ಬ್ರಹ್ಮಾವರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಹೂವಿನ ಪೂಜಾ ಅಲಂಕಾರ ಸೇವೆಯು ಯುವಕ ಸಮಾಜದ ವತಿಯಿಂದ ಇಂದು ನಡೆಯಿತು.