ಆರ್.ಎಸ್.ಎಸ್ ಮುಖಂಡ,ಉದ್ಯಮಿ ಲಕ್ಷಣ್ ಶೆಟ್ಟಿಗಾರ್ ನಿಧನ

ಉಡುಪಿ: ಮಣಿಪಾಲ ಸರಳಬೆಟ್ಟು ನಿವಾಸಿ ಸಾಮಾಜಿಕ ಕಾರ್ಯಕರ್ತ, ಆರ್ ಎಸ್ ಎಸ್ ಮುಖಂಡ,ಧಾರ್ಮಿಕ ಚಿಂತಕ,ಉದ್ಯಮಿ ಲಕ್ಷಣ್ ಶೆಟ್ಟಿಗಾರ್ (59) ಅಸೌಖ್ಯದಿಂದ ತಮ್ಮ ಸ್ವಗ್ರಹದಲ್ಲಿ ಸೋಮವಾರ ನಿಧನರಾದರು,ಪತ್ನಿ , ಇಬ್ಬರು ಪುತ್ರರನ್ನು ಅಗಲಿದ್ದಾರೆ.   

 ಹಲವು ವರ್ಷಗಳ ಕಾಲ ಧಾರ್ಮಿಕ,ಸಾಮಾಜಿಕ,ವಿವಿಧ ಕಾರ್ಯದಲ್ಲಿ ತೊಡಗಿಸಿಕೊಂಡು ಜನಪ್ರಿಯರಾಗಿದ್ದರು,ಬಿ ಜೆ ಪಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.ಇವರ ನಿಧನಕ್ಕೆ ಬಿಜೆಪಿ ನಗರ ಅಧ್ಯಕ್ಷ ಮಹೇಶ್ ಠಾಕೂರ್,ಜಿಲ್ಲಾ ಅಧ್ಯಕ್ಷ ಸುರೇಶ ನಾಯಕ್,ಉಡುಪಿ ನಗರ ಸಭಾಧ್ಯಕ್ಷೆ ಸುಮಿತ್ರಾ ನಾಯಕ್ ಸಂತಾಪ ಸೂಚಿದ್ದಾರೆ.

 
 
 
 
 
 
 
 
 
 
 

Leave a Reply