“ಗೋ ಚಿಕಿತ್ಸೆ” ಯ ಕುರಿತು ಉಪನ್ಯಾಸ

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ,ರಾಜ್ಯಮಟ್ಟದ ದೇಶೀ ಗೋ ಪಾಲಕ,ಕೃಷಿಕ ಹಾಗೂ ಗೋ ಉತ್ಪನ್ನ ತಯಾರಕರ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ “ಗೋ ಚಿಕಿತ್ಸೆ” ಯ ಕುರಿತು ಕರ್ನಾಟಕ ಉತ್ತರ ಪ್ರಾಂತ ಗೋಚಿಕಿತ್ಸಾ ಪ್ರಮುಖ ರಾಮು ಗಟ್ಕೋಡಿ ಹಾಗೂ ಈಶ್ವರ ನಂಜನಗೂಡು ಉಪನ್ಯಾಸ ನೀಡಿದರು.

 
 
 
 
 
 
 
 
 
 
 

Leave a Reply