ಮಣಿಪಾಲ ಪೊಲೀಸ್ ಠಾಣೆ ಸರಹದ್ದಿನ ಪರ್ಕಳ ಜಂಕ್ಷನ್ ನಲ್ಲಿ ಮಾದಕ ವಸ್ತುಗಳ ನಿಷೇಧ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು,
ಪೊಲೀಸ್ ಸಿಬ್ಬಂದಿ ಮಂಜುನಾಥ್ ಹೊಸಮನಿ, ಬಸವರಾಜ ಕೂಡಲಗಿ ಮತ್ತು ಪರ್ಕಳ ಗ್ರಾಮದ ಕಾಂಗ್ರೆಸ್ ಮುಖಂಡ ಗಣೇಶ ರಾಜ್ ಸರಳೇಬೆಟ್ಟು, ಪ್ರಕಾಶ್ ನಾಯ್ಕ್,, ಸದಾನಂದ ಪೂಜಾರಿ, ರಿಕ್ಷಾ ಚಾಲಕರು ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು.