ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲೆ ಹಾಗು ಉಡುಪ ರತ್ನ ಪ್ರತಿಷ್ಠಾನ ವತಿಯಿಂದ ತರಕಾರಿ ಕಿಟ್ ವಿತರಣೆ 

​ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲೆ ಹಾಗು ಉಡುಪ ರತ್ನ ಪ್ರತಿಷ್ಠಾನ ವತಿಯಿಂದ ​ಇಂದು ಮಲ್ಪೆ ಪೊಲೀಸ್ ಸ್ಟೇಷನ್ ಹಾಗು ನಿಟ್ಟೂರು ಪರಿಸರದಲ್ಲಿ ಸುಮಾರು ೪೦ ಕ್ಕೂ ಅಧಿಕ ತರಕಾರಿ ಕಿಟ್ ಗಳನ್ನು ವಿತರಿಸಲಾಯಿತು. 
ಈ ಸಂದರ್ಭದಲ್ಲಿ  ಉಡುಪ ರತ್ನ ಪ್ರತಿಷ್ಠಾನದ ಪ್ರವರ್ತಕ ಜನಾರ್ದನ್ ಕೊಡವೂರು, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲಾಧ್ಯಕ್ಷ  ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ನೇತೃತ್ವದಲ್ಲಿ ಈರಪ್ಪ ಗೌಂಡಿ, ಲಕ್ಷ್ಮೀ , ಕೀರ್ತನ ಹಾಗು ಸವಿತಾ ನೋಟಗಾರ ಉಪಸ್ಥಿತರಿದ್ದರು 
 
 
 
 
 
 
 
 
 
 
 

Leave a Reply