ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲೆ ಹಾಗು ಉಡುಪ ರತ್ನ ಪ್ರತಿಷ್ಠಾನ ವತಿಯಿಂದ ಇಂದು ಮಲ್ಪೆ ಪೊಲೀಸ್ ಸ್ಟೇಷನ್ ಹಾಗು ನಿಟ್ಟೂರು ಪರಿಸರದಲ್ಲಿ ಸುಮಾರು ೪೦ ಕ್ಕೂ ಅಧಿಕ ತರಕಾರಿ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪ ರತ್ನ ಪ್ರತಿಷ್ಠಾನದ ಪ್ರವರ್ತಕ ಜನಾರ್ದನ್ ಕೊಡವೂರು, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ನೇತೃತ್ವದಲ್ಲಿ ಈರಪ್ಪ ಗೌಂಡಿ, ಲಕ್ಷ್ಮೀ , ಕೀರ್ತನ ಹಾಗು ಸವಿತಾ ನೋಟಗಾರ ಉಪಸ್ಥಿತರಿದ್ದರು