ಉಡುಪಿ ಜಯಂಟ್ಸ್ ಗ್ರೂಪ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ

ಉಡುಪಿ ಜಯಂಟ್ಸ್ ಗ್ರೂಪ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಇಂದು ಸುಮಾರು 60 ವರ್ಷಗಳ ಕಾಲ ಛಾಯಾಗ್ರಹಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಹಿರಿಯ ಖ್ಯಾತ  ಛಾಯಾ ಚಿತ್ರಕಲಾವಿದ, ಉಪ್ಪಾ ಛಾಯಾ ಸ್ಪೂರ್ತಿ ಪುರಸ್ಕಾರ ಪಡೆದ ಚೇತನಾ ಸ್ಟುಡಿಯೋ ಮಾಲಕ ರಾಘವ ಪದ್ಮಶಾಲಿಯವರನ್ನು ಅಭಿನಂದಿಸಲಾಯಿತು.

ಜಯಂಟ್ಸ್  ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಅಮೀನ್,   ಜಯಂಟ್ಸ್ ವಲಯ ನಿರ್ದೇಶಕ  ದೇವದಾಸ್ ಕಾಮತ್, ಅಧ್ಯಕ್ಷ ಲಕ್ಷೀಕಾಂತ್ ಬೆಸ್ಕೊರ್, ಕಾರ್ಯದರ್ಶಿ ಯಶವಂತ ಸಾಲಿಯಾನ್ , ಶ್ರೀಮತಿ ರೋಹಿಣಿ ಪದ್ಮಶಾಲಿ, ಸತೀಶ್ ಅಲೆವೂರು ಉಪಸ್ಥರಿದ್ದರು. 

 
 
 
 
 
 
 
 
 
 
 

Leave a Reply