ಜಯಂಟ್ಸ್ ಗ್ರೂಪ್ ಹಾಗು ಶ್ರೀಕೃಷ್ಣ ಪೆಟ್ರೋಲಿಯಂ ಇಂದ್ರಾಳಿ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಉಡುಪಿ:  ಜಯಂಟ್ಸ್ ಗ್ರೂಪ್ ಹಾಗು  ಶ್ರೀ ಕೃಷ್ಣ ಪೆಟ್ರೋಲಿಯಂ ಇಂದ್ರಾಳಿ ಜಂಟಿ ಆಶ್ರಯದಲ್ಲಿ  75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. 
 ಜಯಂಟ್ಸ್ ಗ್ರೂಪ್ ವಲಯ ನಿರ್ದೇಶಕ ದೇವದಾಸ್ ಕಾಮತ್  ದ್ವಜಾರೋಣ ನೆರವೇರಿಸಿ ಆಶಯ ನುಡಿಗಳನ್ನಾಡಿದರು. 
 ಸೆಂಟ್ರಲ್ ಕಮಿಟಿ ಸದಸ್ಯರಾದ ದಿನಕರ್ ಅಮೀನ್, ಅಧ್ಯಕ್ಷ ಲಕ್ಷೀಕಾಂತ್ ಬೆಸ್ಕೊರ್, ಮಾಜಿ ಅಧ್ಯಕ್ಷರಾದ  ಜಗದೀಶ್ ಅಮೀನ್ , ರಾಜೇಶ್ ಶೆಟ್ಟಿ , ರಮೇಶ್ ಪೂಜಾರಿ ,ಕಾರ್ಯದರ್ಶಿ ಯಶವಂತ ಸಾಲಿಯಾನ್ , ಸದಸ್ಯರಾದ ದಯಾನಂದ ಕಲ್ಮಾಡಿ , ವಿನ್ಸನ್ಟ್ ಸಲ್ಡಾನ್ಹಾ , ಪ್ರಭಾಕರ್ ಬಂಗೇರ ಉಪಸ್ಥಿತರಿದ್ದರು. 
 
 
 
 
 
 
 
 
 
 
 

Leave a Reply