ಓದುಗರ ಮನದಾಳದ ಮಾತು ~ಸುಶಾಂತ್ ಕೆರೆಮಠ. 

ನಮ್ಮ ‘ಕರಾವಳಿ ಎಕ್ಸ್ಪ್ರೆಸ್.ಕಾಮ್ ‘ಗೆ ವರುಷ ತುಂಬಿದ ಹರುಷ,  ಜನಮನದಲ್ಲಿ ಬೇರೂರಿಹುದು ನಮ್ಮೆಲ್ಲರ ಸಂತೋಷ. 
ಸತ್ಯ-ಅಸತ್ಯದ ಬಣ್ಣಬದಲಿಸದೇ ತಲುಪಿದೆ ಮುಗಿಲೆತ್ತರಕ್ಕೆ, ಮನದಿ ಸ್ಪೂರ್ತಿಯ ಅಲೆ ಮೂಡಿದೆ ಭಾವದ ಬೆಸುಗೆಗೆ. 
ಸಾಗುತಿಹುದು ಜನಾರ್ದನ್ ಕೊಡವೂರು ಸಾರಥ್ಯದಲ್ಲಿ, ಸೃಜನಶೀಲತೆಯಿಂದ ಸುಗಮವಾದ ಹಾದಿಯಲ್ಲಿ.
 ಸದಾ ಹೊಮ್ಮಲಿ  ನವಚೇತನದ ದಿವ್ಯ ಜ್ಯೋತಿ.
~ ಸುಶಾಂತ್ ಕೆರೆಮಠ. 
 
 
 
 
 
 
 
 
 
 
 

Leave a Reply