ಎಸ್.ಎಲ್.ವಿ.ಟಿ ಯಲ್ಲಿ ವಿಶೇಷ ದೀಪಾರಾಧನೆ ಸೇವೆ   

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಶ್ರೀ ಶಾರದಾ ಮಾತೆ ಸನ್ನಿದಿಯಲ್ಲಿ ಶನಿವಾರ ರಾತ್ರಿ ವಿಸರ್ಜನಾ ಪೂಜಾ ವೇಳೆ  ಸಾವಿರಾರು ಹಣತೆ ದೀಪಗಳ ನ್ನು  ಬೆಳಗಿಸಿ ವಿಶೇಷ ದೀಪಾರಾಧನೆ ಸೇವೆಯನ್ನು ನೆರವೇರಿಸಲಾಯಿತು. ದೇವಳದ ಆಡಳಿತ ಮೊಕ್ತೇಶ್ವರ ಪಿ ವಿ ಶೆಣೈ , ಪ್ರದಾನ ಅರ್ಚಕರಾದ ದಯಾಘಾನ್ ಭಟ್ , ಗಿರೀಶ ಭಟ್ , ವಸಂತ ಕಿಣಿ

ನಾರಾಯಣ ಭಟ್, ನರಹರಿ ಪೈ, ಭಾಸ್ಕರ ಶೆಣೈ , ಜಿ ಎಸ್ ಬಿ ಯುವಕ ಮಂಡಳಿಯ ಅಧ್ಯಕ್ಷ ಸುಭ್ರಮಣ್ಯ ಪೈ ವಿಶಾಲ್ ಶೆಣೈ ,ಸತೀಶ್ ಕಿಣಿ ,ನೂರಾರು ಭಕ್ತರು ಉಪಸ್ಥರಿದ್ದರು

 
 
 
 
 
 
 
 
 
 
 

Leave a Reply