ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಶ್ರೀ ಶಾರದಾ ಮಾತೆ ಸನ್ನಿದಿಯಲ್ಲಿ ಶನಿವಾರ ರಾತ್ರಿ ವಿಸರ್ಜನಾ ಪೂಜಾ ವೇಳೆ ಸಾವಿರಾರು ಹಣತೆ ದೀಪಗಳ ನ್ನು ಬೆಳಗಿಸಿ ವಿಶೇಷ ದೀಪಾರಾಧನೆ ಸೇವೆಯನ್ನು ನೆರವೇರಿಸಲಾಯಿತು. ದೇವಳದ ಆಡಳಿತ ಮೊಕ್ತೇಶ್ವರ ಪಿ ವಿ ಶೆಣೈ , ಪ್ರದಾನ ಅರ್ಚಕರಾದ ದಯಾಘಾನ್ ಭಟ್ , ಗಿರೀಶ ಭಟ್ , ವಸಂತ ಕಿಣಿ
ನಾರಾಯಣ ಭಟ್, ನರಹರಿ ಪೈ, ಭಾಸ್ಕರ ಶೆಣೈ , ಜಿ ಎಸ್ ಬಿ ಯುವಕ ಮಂಡಳಿಯ ಅಧ್ಯಕ್ಷ ಸುಭ್ರಮಣ್ಯ ಪೈ ವಿಶಾಲ್ ಶೆಣೈ ,ಸತೀಶ್ ಕಿಣಿ ,ನೂರಾರು ಭಕ್ತರು ಉಪಸ್ಥರಿದ್ದರು