ಶ್ರೀಕೃಷ್ಣಮಠಕ್ಕೆ​ ​ಬೆಂಗಳೂರಿನ ಸರಳ ವಾಸ್ತು ತಜ್ಞ​ ​ಚಂದ್ರಶೇಖರ್ ಗುರೂಜಿ​ ​ಭೇಟಿ

ಶ್ರೀಕೃಷ್ಣಮಠಕ್ಕೆ,ಬೆಂಗಳೂರಿನ ಸರಳ ವಾಸ್ತು ತಜ್ಞರಾದ ಚಂದ್ರಶೇಖರ್ ಗುರೂಜಿಯವರು ಭೇಟಿ ನೀಡಿ ದೇವರ ದರ್ಶನ ​ಪಡೆದು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ಗೋವಿಂದರಾಜ್ ಹಾಗೂ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ ಮೊದಲಾದ​​ವರು ಉಪಸ್ಥಿತರಿದ್ದರು
 
 
 
 
 
 
 
 
 
 
 

Leave a Reply