ಮಂಡಲಪೂರ್ಣಗೊಂಡ ತೀರ್ಥ ಯಾತ್ರೆ

ಭಾವೀಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯರಾದ ಶ್ರೇ ಶ್ರೀ ಸುಶ್ರೀನ್ದ್ರ ಶ್ರೀಪಾದರೊಡನೆ ಪರ್ಯಾಯ ಪೂರ್ವ ಭಾವಿಯಾಗಿ ಕಳೆದ 48 ದಿನಗಳಿಂದ (1 ಮಂಡಲ )ಭಾರತ ಪರಿಕ್ರಮ ತೀರ್ಥ ಯಾತ್ರೆಯನ್ನು (ಭಾಗ -1 ) ಯಶಸ್ವಿಯಾಗಿ ಭಕ್ತಜನರೂಂದಿಗೆ ಪೂರೈಸಿ ,ಐನ್ನೂರುಕ್ಕೂ ಹೆಚ್ಚಿನ ಭಕ್ತರೊಡನೆ ತಿರುಪತಿ ಶ್ರೀನಿವಾಸನ ದರ್ಶನ ಪಡೆದು ಕೃಷ್ಣಾರ್ಪಣ ಮಾಡಿ ಸಕಲ ಗೌರವಾದರಗಳಿಗೆ ಪಾತ್ರರಾದರು . ಮತ್ತೆ ಅಲ್ಪ ವಿರಾಮದೊಂದಿಗೆ ಇಂದು ರಜತಪೀಠ ಪುರಕ್ಕೆ ( ಉಡಪಿ ಗೆ ) ಆಗಮಿಸಲಿರುವರು . ಉಡುಪಿಯಲ್ಲಿ ತಮ್ಮ ಗುರುಗಳ ಆರಾಧನಮಹೋತ್ಸವವನ್ನು ದ್ವಾದಶಿಯಿಂದು ನೆರವೇರಿಸಿ ಭಕ್ತಜನರ ಅಪೇಕ್ಷೆಯಂತೆ ಮತ್ತೆ ಪುನಃ ಬೆಂಗಳೂರಿನ ಗೋವರ್ಧನ ಕ್ಷೇತ್ರದಲ್ಲಿ ತಮ್ಮಸುವರ್ಣ(50ನೆಯ )ಚಾತುರ್ಮಾಸ್ಯವ್ರತವನ್ನು ಜುಲೈ 16 ರಿಂದ ಕೈಗೊಳ್ಳಲಿರುವರು .

 
 
 
 
 
 
 
 
 
 
 

Leave a Reply